NPS ರದ್ದತಿಗೆ ಸಚಿವ ಡಾ. ಶರಣಪ್ರಕಾಶ ಪಾಟೀಲಗೆ ಮನವಿ

0
13

ಕಲಬುರಗಿ: ಹೊಸ ಪಿಂಚಣಿ ಯೋಜನೆಯ ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರಬೇಕು ಎಂದು ಜಿಲ್ಲಾ ಎನ್‍ಪಿಎಸ್ ನೌಕರರ ಸಂಘದ ಅಧ್ಯಕ್ಷ ಧರ್ಮರಾಜ ಜವಳಿ ಅವರು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಜೀವನೋಪಾಯ, ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಉಪಾಧ್ಯಕ್ಷರಾದ ಚಂದ್ರಕಾಂತ ಪಿ ತಳವಾರ, ರಾಜ್ಯ ಕಾರ್ಯದರ್ಶಿ ವೃಷಬೆಂದ್ರ ಹಿರೆಮಠ, ಜಿಲ್ಲಾ ಗೌರವಾಧ್ಯಕ್ಷರಾದ ಅಶೋಕ ಸೊನ್ನ, ಜಿಲ್ಲಾ ಕೋಶಾಧ್ಯಕ್ಷ ಶರಣಪ್ಪ ಶ್ರೀಗಿರಿ, ಅಣವೀರಪ್ಪ ಯಾಕಾಪೂರ್, ಸುನಿಲ್ ದತ್ತ ಡಾಂಗೆ, ಗುರುಶರಣ,ಬಸವರಾಜ ಸಾಗರ, ಡಾ.ವಿಶ್ವನಾಥ ಹೊಸಮನಿ, ದೇವಿದಾಸ, ದೇವೇಂದ್ರ ಕೌಲಗಿ ಮಂಜುನಾಥ ಪಾಟೀಲ,ಆನಂದ ಜಾದವ್, ಸಿದ್ದಲಿಂಗ ಪೂಜಾರಿ, ಅನುದಾನಿತ ಶಾಲಾ, ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಶ್ರೀಕೃಷ್ಣ ಮಾಗಣಗೇರಿ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ್ ಪಿ.ಜಿ, ಸೇವು ರಾಠೋಡ್, ನಾಗೇಶ್ವರ ಶಾಹಾಬಾದಾ, ಆನಂದ,ನಾಗೇಂದ್ರ ಪ್ರಸನ್ನ ಸೇರಿದಂತೆ ಎನ್ ಪಿ ಎಸ್ ನೌಕರರು ಮತ್ತು ಒಪಿಎಸ್ ನೌಕರರು ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here