ಕಲಬುರಗಿ ಘಟಕದ ಬಸ್ ಚಾಲಕ ಮರೆಪ್ಪ ಬುಕಲ್ ಅವರಿಗೆ ಪ್ರಶಸ್ತಿ 

0
42

ವಾಡಿ: ಪಟ್ಟಣದ ಅಂಬೇಡ್ಕರ್ ಕಾಲೋನಿ ನಿವಾಸಿ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕಲಬುರಗಿ ಘಟಕದ ಬಸ್ ಚಾಲಕ ಮರೆಪ್ಪ ಬುಕಲ್ ಅವರು ತಮ್ಮ 17 ವರ್ಷದ ವೃತ್ತಿ ಜೀವನದಲ್ಲಿ ಅಪಘಾತ ರಹಿತ ವಾಹನ ಚಲಾಯಿಸಿರುವ ಪ್ರಯುಕ್ತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕಲಬುರಗಿಯಲ್ಲಿ ಬುಧವಾರ ನಡೆದ ಹೈಟೆಕ್ ಬಸ್ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here