ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಅಜಯ ಸಿಂಗ್ 50 ನೇ ಜನ್ಮದಿನದ ನಿಮಿತ್ತ ರಕ್ತದಾನ ಶಿಬಿರ ಮೂಲಕ emedialine - January 29, 2024 0 36 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ಜೇವರ್ಗಿ ಶಾಸಕರು ಹಾಗೂ ಕೆ.ಕೆ.ಆರ್ .ಡಿ.ಬಿ ಅಧ್ಯಕ್ಷ ಡಾ. ಅಜಯ ಸಿಂಗ್ ಅವರ 50 ನೇ ಜನ್ಮದಿನದ ನಿಮಿತ್ತ ಕಾಂಗ್ರೆಸ್ ಯುವ ಮುಖಂಡ ಅರುಣ ಭರಣಿ ಹಾಗೂ ಸಂಜಯ ಸಿಂಗ್ ಅಭಿಮಾನಿ ಬಳಗದ ವತಿಯಿಂದ ಕಲಬುರಗಿಯಲ್ಲಿ ಅರುಣ ಭರಣಿ ಸೇರಿ ಅವರ 50.ರ ಯುವಕರ ಪಡೆ ದಿಂದ ರಕ್ತದಾನ ಶಿಬಿರ ಹಮ್ಮಿಕೋಳ್ಳಲಾಯಿತು.