ಮಹಾದಾಸೋಹೀ ಶ್ರೀ ಶರಣಬಸವೇಶ್ವರ 22 ವರ್ಷಗಳ ತೊಟ್ಟಿಲು ಕಾರ್ಯಕ್ರಮ

0
40

ಕಲಬುರಗಿ: ಮಹಾದಾಸೋಹೀ ಶ್ರೀ ಶರಣಬಸವೇಶ್ವರ 22 ವರ್ಷಗಳ   ತೊಟ್ಟಿಲು ಕಾರ್ಯಕ್ರಮದಲ್ಲಿ ಪೂಜ್ಯ ಲಿಂಗರಾಜಪ್ಪ ದಂಪತಿಗಳು ನಗರದ ಜಗತ್ ಬಡಾವಣೆಯ ಅಪ್ಪಣ್ಣ ಗುಡ್ಡ ರಾಮಣ್ಣ ಸೋಮ ನೂರಾರು ಭಕ್ತರ ಮಧ್ಯೆ ತೊಟ್ಟಿಲು ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಪ್ರಶಾಂತ್ ಗುಡ್ಡ, ಚನ್ನಬಸವ ಪಾಟೀಲ್, ಸತೀಶ್ ಮಾಹೂರ್, ಅಶ್ವಿನಕುಮಾರ್, ಭಾಗ್ಯವಂತ್, ಸೋಮ, ಆನಂದ್ ಪಾಟೀಲ್ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here