ಶಿವರಾಜ ಪಾಟೀಲ ರದ್ದೇವಾಡಗಿಗೆ ರೈತ ಮೋರ್ಚಾದಿಂದ ಸನ್ಮಾನ

0
9

ಕಲಬುರಗಿ; ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷರಾಗಿ ಶಿವರಾಜ ಪಾಟೀಲ ರದ್ದೇವಾಡಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿನಾಥ ಪಾಟೀಲ ಕಾಳಗಿ ನೇತೃತ್ವದಲ್ಲಿ ರೈತರ ನೆಗಿಲು ನೀಡಿ ಸನ್ಮಾನಿಸಿದರು.

ಮಲ್ಲಣ್ಣ ಕುಲಕರ್ಣಿ, ಶಿವರಾಜ ಪಾಟೀಲ್ ಅಣಕಲ್, ಈಶ್ವರ ಪಾಟೀಲ ಮಾಳಗಿ, ಶಿವು ಪಾಟೀಲ, ಅಣವೀರ ಪಾಟೀಲ, ಮಲ್ಲಿನಾಥ ತುಪ್ಪದ್, ರಾಜು ಜೈನ್, ಶಿವ ಮೂರ್ತಿ ಸ್ವಾಮಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here