ಕಲಬುರಗಿ: ರಮಾಬಾಯಿ ಅಂಬೇಡ್ಕರ್ ಪುಸ್ತಕ ಲೋರ್ಕಾಪಣೆ

0
19

ಕಲಬುರಗಿ: ನಗರದ ಡಾ.ಎಸ್.ಎಂ ಪಂಡಿತರಂಗಮಂದಿರದಲ್ಲಿ ಪ್ರಬುದ್ಧ ಭಾರತ ಸಂಘರ್ಷ ಸಮಿತಿ,ಬಂಡಾಯ ಸಾಹಿತ್ಯ ಸಂಘಟನೆ,ಫುಲೆ ಸ್ಟಡಿ ಸರ್ಕಲ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಅಶ್ವಿನಿ ಮದನಕರ್ ರಚಿಸಿದ ರಮಾಬಾಯಿ ಅಂಬೇಡ್ಕರ್ ಪುಸ್ತಕವನ್ನು ಪಿಡಬ್ಲ್ಯೂಡಿ ಸೂಪರಿಂಟೆಂಡಿಂಗ್ ಇಂಜಿನಿಯರ್ ಸುರೇಶ ಶರ್ಮಾ ಅವರು ಬಿಡುಗಡೆ ಮಾಡಿದರು.

ವರಜ್ಯೋತಿ ಭಂತೇಜಿ, ಶಾಂತಪ್ಪ ಕೂಡ್ಲಗಿ, ಡಾ.ಎಚ್.ಎಸ್ ಅನುಪಮಾ, ಡಾ.ಅರುಣ ಜೋಳದಕೂಡ್ಲಗಿ, ಡಾ.ಪುಟ್ಟಮಣಿ ದೇವಿದಾಸ, ಲಕ್ಷ್ಮೀಕಾಂತ ಹುಬಳ್ಳಿ, ಆರ್.ಕೆ ಹುಡಗಿ, ರೇಣುಕಾ ಸರಡಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here