ಮನೂರ್ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ

0
8

ಕಲಬುರಗಿ; ಬ್ರಹ್ಮಪುರದ ಚವದಾಪುರಿ ಮಠದಲ್ಲಿ ಬ್ರಹ್ಮಪುರದ ಸಮಸ್ತ ಸದ್ಭಕ್ತ ಮಂಡಳಿ ಚವದಾಪುರಿ ಹಿರೇಮಠ, ಚವದಾಪುರಿ ಹಿರೇಮಠ ಶಿಕ್ಷಣ ಸಂಸ್ಥೆಯಿಂದ ಶತಾಯುಷಿ ಲಿಂ.ಶಾಂತವೀರ ಶಿವಾಚಾರ್ಯರ 42 ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಮನೂರ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.

ಈ ಸಂದರ್ಭದಲ್ಲಿ ಡಾ.ರಾಜಶೇಖರ ಶಿವಾಚಾರ್ಯರು, ತೊನಸನಹಳ್ಳಿಯ ಶ್ರೀ ಷ.ಬ್ರ.ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು, ವೀರೇಂದ್ರ ಪಾಟೀಲ, ಶರಣಗೌಡ ಪಾಟೀಲ್, ಈರಣ್ಣ ಗೋಳೆದ್, ಬಸವರಾಜ ಅಟ್ಟೂರ, ಶಿವಕುಮಾರ ಇರಪಾಣಿ, ಅರ್ಜುನ ಕುಂಬಾರ, ಕವಿತಾ, ಪುಷ್ಪ, ಪ್ರಮೀಳಾ ಸೇರಿದಂತೆ ಸಿಬ್ಬಂದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here