ನೌಕರರ ಪಾಲಿಗೆ ಕಹಿಯಾದ ಬಜೆಟ್

0
10

ಕಲಬುರಗಿ: ಈ ಬಾರಿ ಬಜೆಟ್ಟಿನಲ್ಲಿ ರಾಜ್ಯ ಸರ್ಕಾರದ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವಂತೆ ಸರ್ಕಾರದ ಮೇಲೆ ಹಲಾವಾರು ಬಾರಿ ಒತ್ತಡ ಹಾಕಿದರು. ಸರಕಾರ ಎನ್ ಪಿ ಎಸ್ ರದ್ದುಗೊಳಿಸುವ ಬಗ್ಗೆ ಮಾಹಿತಿ ನೀಡಿಲ್ಲ ಇದು ನೌಕರರ ಪಾಲಿಗೆ ಕಹಿಯಾದ ಬಜೆಟ್ ಆಗಿದೆ. ಚಂದ್ರಕಾಂತ ಪಿ ತಳವಾರ, ರಾಜ್ಯ ಉಪಾಧ್ಯಕ್ಷರು ಸರ್ಕಾರಿ ಎನ್ ಪಿ ಎಸ್ ನೌಕರರ ಸಂಘ ಬೆಂಗಳೂರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here