ಕಲಬುರಗಿ: ಮದರಸಾದಲ್ಲಿ ಸಂವಿಧಾನ ಜಾಗೃತಿ

0
59

ಕಲಬುರಗಿ: ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರಗದೇಶಕರಾದ ಜಾವೀದ್ ಕರಂಗಿ ಅವರ ಮಾರ್ಗದಲ್ಲಿ ಮಕ್ಕಾ ಕಾಲೋನಿ ಪ್ರದೇಶದ ರಜಾ ಎ ಮುಸ್ತಫಾ ದಾರ್ ಉಲುಮ್ ನಲ್ಲಿ ಇಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲ್ಲೂಕಿನ ಅಧಿಕಾರಿ ಚಾಂದಪಾಶ ಅವರ ಸಮ್ಮುಖದಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮ ಜರುಗಿತ್ತು.

ಈ ಸಂದರ್ಭದಲ್ಲಿ ರಾಜಾ ಎ ಮುಸ್ತಫಾ ದಾರು ಉಲುಮ್ ಸಂಸ್ಥೆಯ ಸದಸ್ಯರಾದ ಮೊಹಮ್ಮದ್ ರಯಿಸ್ ಬೆಲಿಫ್, ಪಂಜಾ ದಾಲ್ ಮಿಲ್ ಮುಖ್ಯಸ್ಥರಾದ ಖಯಾಮ್ ಕಾರಿಗರ್, ಮುಫ್ತಿ ಅಬ್ದುಲ್ ರಾಸೀತ್ವಾವರು. ಯುವ ಜಾಗೃತಿ ವೇದಿಕೆಯ ಸಾಜಿದ್ ಅಲಿ ಹಾಜರಿದ್ದರು.ಈ ಸಂದರ್ಭದಲ್ಲಿ ಮಕ್ಕಳಿಗೆ ಸಂವಿಧಾನ ಪೀಠಿಕೆ ಓದಿಸುವ ಮೂಲಕ ಪ್ರತಿಜ್ಞೆ ವಿಧಿ ಭೂಧಿಸಿ ಸಂವಿಧಾನದ ಕುರಿತು ಜಾಗೃತಿ ಮೂಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here