ವಾಡಿ; ಬೀದಿ ವ್ಯಾಪಾರಿಗೆ ವಿಶ್ವಕರ್ಮ ಯೋಜನೆಯ ಲಾಭ ತಿಳಿಸಿದ ಲೋಕಸಭಾ ಸದಸ್ಯ ಡಾ. ಜಾಧವ

0
66

ವಾಡಿ; ಪಟ್ಟಣದ ಮುಖ್ಯ ರಸ್ತೆಯಲ್ಲಿನ ಪಾದರಕ್ಷೆಗಳ ದುರಸ್ತಿ ಅಂಗಡಿಗೆ ಭೇಟಿ ನೀಡಿದ ಲೋಕಸಭಾ ಸದಸ್ಯ ಡಾ ಉಮೇಶ ಜಾಧವ ಅವರು ಪಾದರಕ್ಷೆ ದುರಸ್ತಿಯಲ್ಲಿ ತೋಡಗಿರುವ ಮಹಿಳೆಗೆ ವಿಶ್ವಕರ್ಮ ಯೋಜನೆಯ ಲಾಭವನ್ನು ವಿವರಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸಿಕೊಡುವ ಪತ್ರವನ್ನು ನೀಡಿ ಮತ್ತೊಮ್ಮೆ ಮೋದಿ ಜಿ ಅವರಿಗೆ ಆಶೀರ್ವದಿಸಿ ಎಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ, ಪುರಸಭೆ ವಿರೋಧ ಪಕ್ಷದ ಮಾಜಿ ನಾಯಕ ಭೀಮಶಾ ಜಿರೋಳ್ಳಿ,ಕೇಂದ್ರ ಆಹಾರ ನಿಗಮದ ನಿರ್ದೇಶಕ ರವಿಕುಮಾರ ರಾಠೋಡ,ಎಸ್ ಸಿ ಮೂರ್ಚಾದ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್, ಯುವ ಮೂರ್ಚಾದ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡರಾದ ವಿಠಲ ನಾಯಕ,ರಮೇಶ ಕಾರಬಾರಿ, ಭೀಮರಾವ ದೊರೆ, ತುಕಾರಾಮ ರಾಠೋಡ,ಶಿವಶಂಕರ ಕಾಶೆಟ್ಟಿ, ರಾಮಚಂದ್ರ ರಾಠೋಡ,ರವಿ ಕಾರಬಾರಿ,ಅಯ್ಯಣ್ಣ ದಂಡೋತಿ,ಹೀರಾ ನಾಯಕ, ಮಲ್ಲಿಕಾರ್ಜುನ ಸಾತಖೇಡ,ಪ್ರೇಮ ರಾಠೋಡ,ಮಹೇಂದ್ರ ಕುಮಾರ ಪುಜಾರಿ,ಸಿದ್ದಗೌಡ ನಾಲವಾರ, ಶಿವಕುಮಾರ ಹೂಗಾರ,ಅಭಿಷೇಕ ರಾಠೋಡ,ಜಗನ್ನಾಥ ಕಲ್ಲಶೆಟ್ಟಿ, ಅಶೋಕ ಪಂಚಾಳ, ದೇವೇಂದ್ರ ಪಂಚಾಳ,ರವಿ ರಾಠೋಡ, ಭಾರತ ರಾಠೋಡ,ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here