ಸ್ವಸ್ತ ಕಣ್ಣು ಸ್ಪಷ್ಟ ದೃಷ್ಠಿ” ಕಾರ್ಯಕ್ರಮಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ ಚಾಲನೆ

0
26

ಕಲಬುರಗಿ: ಕೋಟನೂರ(ಡಿ)ಸಮೀಪದ ಅನುಗ್ರಹ ಕಣ್ಣಿನ ಆಸ್ಪತ್ರೆ (ಭೋರೂಕಾ ನೇತ್ರಾಲಯ) ಆಸ್ಪತ್ರೆಯಲ್ಲಿ “ಸ್ವಸ್ತ ಕಣ್ಣು ಸ್ಪಷ್ಟ ದೃಷ್ಠಿ” ಕಾರ್ಯಕ್ರಮವನ್ನು ಲೋಕಾಯುಕ್ತರಾದ ಗೌರವನಿತ ನ್ಯಾಯಮೂರ್ತಿಗಳಾದ ಬಿ. ಎಸ್. ಪಾಟೀಲ್ ಅವರು ಉದ್ಘಾಟಿಸಿದರು.

ಡಾ.ಪ್ರಭುಗೌಡ ಬಿ ಎಲ್, ಚೆನ್ನಾರೆಡ್ಡಿ ಪಾಟೀಲ, ಡಾ.ವಿಶ್ವನಾಥ ರೆಡ್ಡಿ ಸೇರಿದಂತೆ ಸರಕಾರಿ ಅಧಿಕಾರಿಗಳು, ಆಸ್ಪತ್ರೆಯ ವೈದ್ಯಾಧಿಕಾರಿಗಳು, ಆಡಳಿತಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here