ಶಾಸಕ ಡಾ. ಅಜಯ್ ಸಿಂಗ್ ಗೆ ಮಂಜುನಾಥ ಬಂಡಾರಿ ಸನ್ಮಾನ

0
12

ಕಲಬುರಗಿ: ಜೇವರ್ಗಿ ವಿಧಾನಸಭಾ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರಿಗೆ ಡಾ.ಬಾಬಾ.ಸಾಹೇಬ ಅಂಬೇಡ್ಕರ್ ಜಿಲ್ಲಾ ಜಯಂತೋತ್ಸವ ಅಧ್ಯಕ್ಷ ಮಂಜುನಾಥ ಬಂಡಾರಿ ಅವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಅರವಿಂದ ಕಮಲಾಪುರ, ಉದಯ ಖಣಗೆ,ವಿನೋದ್ ಕಾಂಬ್ಳೆ, ಸತೀಶ್ ಹುಗ್ಗಿ, ಗುಂಡು ಪರತಬಾದ, ಮೇಘರಾಜ್ ಭಂಡಾರಿ, ಗುರು ಮಾಳಗೆ, ಪಂಚಾಶೀಲ ಚಾಂಬಳ, ಕಾನೂ ಕೋವಿ, ಕಪಿಲ ವಾಲಿ, ದತ್ತಾ ಕಟ್ಟಿಮನಿ, ರವಿ ಹಿರಾಪುರ್, ಸಂತೋಷ್ ಪಾಳಾ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here