ಎಚ್‍ಕೆಇಎಸ್ ಅಧ್ಯಕ್ಷರಾಗಿ ನಮೋಶಿ ಆಯ್ಕೆ: ನಾಗನಹಳ್ಳಿ ಹರ್ಷ

0
15

ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಮತ್ತು ನಿರ್ದೇಶಕರ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಹಿರಿಯ ನಾಯಕರು ಮತ್ತು ವಿಧಾನ ಪರಿಷತ್ ಸದ್ಯಸರು ಹಾಗೂ ನೂತನ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಚುನಾಯಿತರಾದ ಶಶೀಲ್ ನಮೋಶಿ, ಉಪಾಧ್ಯಕ್ಷರಾಗಿ ರಾಜಾ ಭೀಮಳ್ಳಿ, ವೀರಶೈವ ಲಿಂಗಾಯತ ಸಮುದಾಯದ ಚುನಾಯಿತ ನಿರ್ದೇಶಕರಾಗಿ ಅರುಣಕುಮಾರ್ ಎಮ್ ವೈ ಪಾಟೀಲ್, ಡಾ.ಕೈಲಾಶ್ ಪಾಟೀಲ್, ಉದಯ್ ಚಿಂಚೋಳಿ, ಡಾ. ಕಿರಣ್ ದೇಶಮುಖ, ಮಹಾದೇವಪ್ಪಾ ರಾಂಪುರೆ, ನಾಗೇಂದ್ರ ಮಂಠಾಳೆ, ಡಾ. ಅನಿಲ್ ಪಟ್ಟಣ, ಡಾ. ಶರಣಬಸಪ್ಪ ಹರವಾಳ್, ಸಾಯಿನಾಥ್ ಪಾಟೀಲ್, ನಾಗಣ್ಣ ಗಂಟಿ, ಅನಿಲಕುಮಾರ್ ಮರಗೋಳ, ನಿಶಾಂತ್ ಎಲಿ, ಡಾ. ರಜನಿಶ್ ವಾಲಿ ಅವರಿಗೆ ಸಮಸ್ತ ಸಮುದಾಯದ ಪರವಾಗಿ ವೀರಶೈವ ಲಿಂಗಾಯತ ಮಹಾ ವೇದಿಕೆ ರಾಜ್ಯ ಸಮಿತಿ ಸದ್ಯಸರಾದ ಶ್ರೀಧರ್ ಎಮ್ ನಾಗನಹಳ್ಳಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಜಿಲ್ಲಾ ಅಧ್ಯಕ್ಷರಾದ ದಯಾನಂದ ಪಾಟೀಲ್, ಸಂಘಟನಾ ಕಾರ್ಯದರ್ಶಿ ಆನಂದ್ ಕಣಸೂರ್, ಪ್ರಧಾಜ ಕಾರ್ಯದರ್ಶಿ ಸುನಿಲ್ ಮಹಾಗವಂಕರ್, ಜಿಲ್ಲಾ ಸಂಚಾಲಕ ಗುರುರಾಜ್ ಅಂಬಾಡಿ, ಸತೀಶ್ ಮಾಹುರ್, ಗುರುರಾಜ್ ಸುಂಟನೂರ್, ಪ್ರಜ್ವಲ್, ಸುನಿಲ್ ಕೊಳಕೋರ್, ಕಿರಣ್ ಕಣ್ಣಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here