ಅಂಬೇಡ್ಕರ್ 133ನೇ ಜಯಂತೋತ್ಸವ ಸಮಿತಿ ಗೌರವ ಅಧ್ಯಕ್ಷ ಸ್ಥಾನಕ್ಕೆ ರೇವಣಸಿದ್ದಪ್ಪ ಸಿಂದೆ ರಾಜಿನಾಮೆ

0
151
  • ಸುನೀಲ್ ರಾಣಿವಾಲ್

ಸೇಡಂ: ಕೆಲವು ದಿನಗಳ ಹಿಂದೆ ಛಲವಾದಿ ಸಮಾಜದ ವತಿಯಿಂದ ಡಾ. ಅಂಬೇಡ್ಕರ್ ರವರ ಜಯಂತಿ ಸಮಿತಿ ಪದಾಧಿಕಾರಿಗಳ ಸಭೆ ಮಾಡಿ ಪಧಾದಿಕಾರಿಗಳ ನೆಮಕ ಮಾಡಲಾಗಿತ್ತು. ಡಾ. ಅಂಬೇಡ್ಕರ್ ರವರ 133ನೇ ಜಯಂತಿ ಸಮಿತಿ ಗೌರವ ಅಧ್ಯಕ್ಷ ಸ್ಥಾನ ನೀಡಿದ್ದು ಸಂತೋಷ, ಆದರೆ ನನ್ನಗೆ ನೀಡಿರುವ ಗೌರವ ಅಧ್ಯಕ್ಷ ಸ್ಥಾನಕ್ಕೆ ಸಹ ಇಚ್ಛೆಯಿಂದ ರಾಜಿನಾಮೆ ನೀಡುತ್ತಿದೆನೆ ಎಂದು ರೇವಣಸಿದ್ದಪ್ಪ ಸಿಂದೆ ಅವರು ಸೋಮವಾರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಹಾಗಾಗಿ ಬೇರೆಯವರಿಗೆ ಗೌರವ ಅಧ್ಯಕ್ಷ ಸ್ಥಾನ ನೀಡಬೇಕೇಂದು ಹೇಳಿದರು. ಎರಡು ವರ್ಷಗಳಿಂದ ಡಾ. ಅಂಬೇಡ್ಕರ್ ರವರ ಜಯಂತಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಛಲವಾದಿ ಸಮಾಜದ ಯುವಕರು ನನ್ನ ಕಡೆ ಹೇಚಿನ ಒಲವು ತೋರಿಸಿದ ಅಧ್ಯಕ್ಷ ಸ್ಥಾನಕ್ಕೆ ರೇವಣಸಿದ್ದಪ್ಪ ಸಿಂದೆ ಆಗಬೇಕೆಂದು ಒತ್ತಾಯಿಸಿದರು, ಕೂಡ ಮುಖಂಡರು ಹಾಗೂ ಕಾರ್ಯಕರ್ತರು ನಿರ್ಲಕ್ಷ್ಯತೆ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

Contact Your\'s Advertisement; 9902492681

ಅಧ್ಯಕ್ಷೆ ಸ್ಥಾನ ನೀಡದೆ ಗೌರವ ಅಧ್ಯಕ್ಷ ಸ್ಥಾನ ನನ್ನ ಗಮನಕ್ಕೆ ತರದೇ ಮಾಡಿದ್ದು ಸರಿನಾ ಮನಸಿಗೆ ನೊವುಂಟಾಗಿದೆ ಎಂದು ಪ್ರಶ್ನಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here