ಕಾಳಗಿ ಬಾಬು ಜಗಜೀವನರಾಮ ಜಯಂತೋತ್ಸವಕ್ಕೆ ಆಯ್ಕೆ

0
89

ಕಲಬುರಗಿ: ಕಾಳಗಿ ತಾಲೂಕಿನ‌ ಡಾ.ಬಾಬು ಜಗಜೀವನರಾಮ ರವರ 117ನೇ ಜಯಂತೋತ್ಸವ ಸಮಿತಿಯ ನೂತನ ತಾಲೂಕು ಅಧ್ಯಕ್ಷರಾಗಿ ರವಿ ಸಿಂಗೆ, ಹಾಗೂ ಗೌರವ ಅಧ್ಯಕ್ಷರಾಗಿ ರೇವಣಸಿದ್ದ ಕೆಳಗಿನಮನಿ, ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಹೇಶ ಭರತನೂರ ಅವರನ್ನು ಹಿರಿಯರ ಸಮ್ಮುಖದಲ್ಲಿ ನೇಮಕ ಮಾಡಲಾಗಿದೆ‌ ಎಂದು ಮಾದಿಗ ಸಮಾಜದ ಮುಖಂಡರಾದ ರೇವಣಸಿದ್ದ ಕಟ್ಟಿಮನಿ ಹಾಗೂ ಸುಂದರ ಡಿ ಸಾಗರ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾದಿಗ ಸಮಾಜದ ವಿವಿಧ ಗ್ರಾಮದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here