ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್ ಅಪ್ಪ ಅವರಿಗೆ ಸತ್ಕಾರ

0
11

ಕಲಬುರಗಿ: ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ ಪರ್ಸನ ಪೂಜ್ಯ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್ ಅಪ್ಪ ಅವರಿಗೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕಾರವನ್ನು ಸ್ವೀಕರಿಸಿದ ಪೂಜ್ಯ ತಾಯಿಯವರಿಗೆ ಚವದಾಪೂರಿ ಹಿರೇಮಠದ ಪೂಜ್ಯ ಷ ಬ್ರ ಶ್ರೀ ಡಾ.ರಾಜಶೇಖರ ಶಿವಾಚಾರ್ಯರು ಹಾಗೂ ಈರಣ್ಣ ಗೊಳ್ಯದ,ಬಸವರಾಜ ಗಟಾಟೆ, ಶಿವಕುಮಾರ ಪಾಟೀಲ, ಸಾಗರ ಎಂ ಪಾಟೀಲ, ಶರಣಬಸಪ್ಪ ಎಂ ಪಾಟೀಲ, ಮಹಾದೇವ ಪಾಟೀಲ, ಸುಭಾಷ ಭಾಂಡೆದ, ಕಾಶಿರಾಯ ಪಾಟೀಲ, ಆನಂದ ಹಿರೇಮಠ, ಸಂಗು ಹತ್ತಿ, ಶಿವಾನಂದ ಪಾಟೀಲ, ಬಸವರಾಜ ಅಟ್ಟೂರ, ಚವದಾಪೂರಿ ಹಿರೇಮಠ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಗೂ ಸಮಸ್ತ ಸದ್ಭಕ್ತ ಮಂಡಳಿ ಬ್ರಹ್ಮಪುರ ಶಾಹಾಬಜಾರ ಇವರಿಂದ ಸತ್ಕರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here