ಸರ್.ಎಂ. ವಿಶ್ವೇಶ್ವರಯ್ಯ ಸಹಕಾರ ಬ್ಯಾಂಕ್ ನಿಯಮಿತದ ೨೩ನೇ ವಾರ್ಷಿಕ ಮಹಾಸ

0
103

ಕಲಬುರಗಿ: ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಸಹಕಾರ ಬ್ಯಾಂಕ್ ನಿಯಮಿತದ ೨೩ನೇ ವಾರ್ಷಿಕ ಮಹಾಸಭೆಯಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಅವರ ಭಾವ ಚಿತ್ರಕ್ಕೆ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಶರಣಬಸಪ್ಪ ದರ್ಶನಾಪೂರ ಅವರು ಮಾರ್ಲಾಪಣೆ ಮಾಡುವ ಮೂಲಕ ಉದ್ಘಾಟಿಸಿದರು.

ಉಪಾಧ್ಯಕ್ಷ ಜಯರಾಜ ಬಿ.ಪಾಟೀಲ್ ಓಕಳಿ, ನಿರ್ದೇಶಕರಾದ ಶರಣಬಸಪ್ಪ ಕಂಠಿ, ಜಿ.ಆರ್.ಮುತ್ತಗಿ, ವೀರಣ್ಣ ಕೌಲಗಿ, ಸೋಮಶೇಖರ ಗೋನಾಯಕ, ಅಲ್ಲಾಬಕ್ಷ ಪಟೇಲ್, ಅಮರೇಶ ಪಾಟೀಲ್, ವಿಜಯಕುಮಾರ ಮೂಲ್ಗೆ, ಸರಸ್ವತಿ ಪಾಟೀಲ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಬಿ.ಪುಣ್ಯಶೇಟ್ಟಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here