ಶರಣ ಶಬರೀಶ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ 11ನೇ ಸಾಮಾನ್ಯ ಸಭೆ

0
43

ಕಲಬುರಗಿ:  ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಶ್ರೀ ಶರಣ ಶಬರೀಶ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ೧೧ನೇ ಸಾಮಾನ್ಯ ಸಭೆಯನ್ನು ಸರಕಾರಿ ಅಂಧ ಬಾಲಕರ ಶಾಲೆಯ ವಿದ್ಯಾರ್ಥಿಗಳು ಉದ್ಘಾಟಿಸಿದರು.

ಸಿದ್ಧಿವಿನಾಯಕ ಸೌಹಾರ್ದ ಸಹಕಾರ ನಿಯಮಿತದ ಅಧ್ಯಕ್ಷ ಸಂಜೀವ ಮಹಾಜನ್, ವಿಭಾಗಿಯ ಅಧಿಕಾರಿ ರಾಜಶೇಖರ,  ಪತ್ತಿನ ಅಧ್ಯಕ್ಷ ಬಸವರಾಜ ಎಸ್.ಮಾಲಿ.ಪಾಟೀಲ್, ಉಪಾಧ್ಯಕ್ಷ ಸಂತೋಷಕುಮಾರ ಬಿ.ಶಟ್ಟಿ, ನಿರ್ದೇಶಕರಾದ ವಿಜಯಕುಮಾರ ಹುಲಿ, ಸುನೀಲಕುಮಾರ ಬನಶೆಟ್ಟಿ, ಅಂಬರೀಶ್ ಪಾಟೀಲ್, ಗೋರಕನಾಥ್ ಶಾಖಾಪೂರ, ರವಿ.ಜೆ.ಅವಂಟಿ, ಪ್ರವೀಣ ಬಿ.ಆರ್, ಸಂಗಮೇಶ ನರಶೆಟ್ಟಿ, ವಿನೋದ ಸಿ.ಇ.ಓ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here