ಶ್ರೀ ಮಲ್ಲಿಕಾರ್ಜುನ ತರುಣ ಸಂಘದಿಂದ ಇಂಜಿನೀಯರ್ಸ್ ದಿನಾಚರಣೆ

0
87

ಕಲಬುರಗಿ: ಇತ್ತೀಚಿಗೆ ನಗರದ ಬಸವೇಶ್ವರ ಆಸ್ಪತ್ರೆಯ ಎದುರುಗಡೆ ಇರುವ ವಿದ್ಯಾನಗರ ಕಾಲೋನಿಯ ಶ್ರೀ ಮಲ್ಲಿಕಾರ್ಜುನ ತರುಣ ಸಂಘದ ಸದಸ್ಯರಾದ ಕುಮಾರ ಸಂಗಮೇಶ ಹೆಬ್ಬಾಳ ಅವರು ಲಕ್ಷಮಂಬರಗ್ (Luxembourg) ವಿಶ್ವವಿದ್ಯಾಲಯದಲ್ಲಿ ಸಿವಿಲ್ ಇಂಜಿನೀಯರ್ ಎಮ್.ಎಸ್. ಮಾಸ್ಟರ್ಸ್ ಗಿಡ್ರಿ ಮುಗಿಸಿಕೊಂಡು ಬಂದ ಅವರಿಗೆ ಮಲ್ಲಿಕಾರ್ಜುನ ತರುಣ ಸಂಘದ ಅಧ್ಯಕ್ಷರ ಶಿವರಾಜ ಅಂಡಗಿಯವರು ಇಂದು ’ಇಂಜನೀಯರ್ಸ್ ಡೇ’ ಅಂಗವಾಗಿ ಸನ್ಮಾನಿಸಿ, ಅವರಿಗೆ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಭಾವಚಿತ್ರ ಕೊಟ್ಟು ಸತ್ಕರಿಸಲಾಯಿತು.

ಸನ್ಮಾನ ಸಮಾರಂಭದಲ್ಲಿ ವಿನೋದಕುಮಾರ ಜನವರಿ, ಅವಿನಾಶ ಅಂಡಗಿ, ಧರ್ಮರಾಜ್ ಹೆಬ್ಬಾಳ, ಹೆಮ್ಮಂತ, ವಿನಯ ಹಾಗೂ ಶಶಿಧರ ಪ್ಯಾಟಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here