ನಿಧನ ವಾರ್ತೆ: ಜೈನ್ ಮುಖಂಡ ರಾಮಚಂದ್ರ ಶಾಂತಪ್ಪ ಭಸ್ಮೆ

0
113

ಕಲಬುರಗಿ: ಅಫಜಲಪುರ ತಾಲ್ಲೂಕಿನ ಗೊಬ್ಬೂರ ಬಿ ಗ್ರಾಮದ ನಿವಾಸಿ, ಹಿರಿಯ ಜೀವಿ ಜೈನ್ ಮುಖಂಡರಾಗಿದ್ದ ರಾಮಚಂದ್ರ ಶಾಂತಪ್ಪ ಭಸ್ಮೆ (೭೫) ಶನಿವಾರ ನಿಧನರಾದರು.

ಮೃತರು ಪತ್ನಿ, ಮೂವರು ಪುತ್ರರು ಸೇರಿದಂತೆ ಅಪಾರ ಬಂಧು ಗಳನ್ನು ಅಗಲಿದ್ದಾರೆ.

Contact Your\'s Advertisement; 9902492681

ಸ್ವ ಗ್ರಾಮದ ರುದ್ರಭೂಮಿಯಲ್ಲಿ ಭಾನುವಾರ ಮಧ್ಯಾಹ್ನ ೧ ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here