ಅನ್ನ ದಾಸೋಹಕ್ಕೆ ಪಾಲಿಕೆ ಸದಸ್ಯ ಸಚೀನ ಶಿರವಾಳ ಚಾಲನೆ

0
61

ಕಲಬುರಗಿ: ನಗರದ ಕೇಂದ್ರ ಬಸನಿಲ್ದಾಣದ ಎದುರುಗಡೆ ಅಣ್ಣಾ ಭಾವು ಸಾಠೆ ಹೋರಾಟ ಸಮಿತಿ ವತಿಯಿಂದ ಡಾ.ಬಾಬು ಜಗಜೀವನರಾಮ ಅವರ 117ನೇ ಜಯಂತೋತ್ಸವ ಪ್ರಯುಕ್ತ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಸದಸ್ಯರಾದ ಸಚೀನ ಶಿರವಾಳ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅಮರ ಶಿರವಾಳ, ರೋಷನ್ ಗುಂಡಗುರ್ತಿ, ರವಿ ಹೋಸಮನಿ, ಮರಗು, ಮನೋಜ, ಸಚೀನ, ಸಾಯಬಣ್ಣ, ಸಿದ್ದು, ಪಾಪು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here