“ಕಲ್ಯಾಣ ಉತ್ಸವ” ನಿಮಿತ್ತ ಬಸವಕಲ್ಯಾಣ ಬ್ಯಾಂಕ್ ಮ್ಯಾನೇಜರ ಸನ್ಮಾನ

0
51

ಕಲಬುರಗಿ: ಇಂದು ಮಧ್ಯಾನ್ಹ 17-09-2019  ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಿಮಿತ್ತ
ಬಸವಕಲ್ಯಾಣ ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಆಗಿ ಅಧಿಕಾರ ಸ್ವೀಕರಿಸಿ ರಾಜೇವ ಕುಪ್ಪರ್  ಅವರಿಗೆ ಕಲಬುರಗಿ ವಚನೊತ್ಸವ ಪ್ರತಿಷ್ಠಾನ ಯುವ ಘಟಕದ ಅದ್ಯಕ್ಷ ಶಿವರಾಜ ಅಂಡಗಿ ಅವರು ಕಲ್ಯಾಣ ಕರ್ನಾಟಕ ಭಾಗದ ಸ್ವಾತಂತ್ರ್ಯ ಕಾಗಿ ಹೊರಾಡಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರ ನೀಡಿ ಗೌರವಿಸಿದರು.

ಬ್ಯಾಂಕಿನ ಅಧಿಕಾರಿ ಶ್ರೀನಿವಾಸ ರಂಗಸೂಬೆ, ಮಹೇಶ್ ಪಾಟೀಲ್, ಅರ್ಜುನ ಎಂ ಎಸ್, ಕಿರಣ ದುಬಲಗುಂಡಿ, ಹಾಗೂ ಸಿಬ್ಬಂದಿ ವಿನಾಯಕ ರಗಟೆ ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here