ಕಾಂಗ್ರೆಸ್ ರಾಷ್ಟ್ರೀಯ ಗ್ಯಾರಂಟಿ ಕಾರ್ಡ್ ವಿತರಿಸಿ ಅಭ್ಯರ್ಥಿ ಪರ ಮತಯಾಚಿಸಿದ ಶಾಸಕ ಅಲ್ಲಮಪ್ರಭು ಪಾಟೀಲ್‌

0
13

ಕಲಬುರಗಿ: ಲೋಕಸಭಾ ಚುನಾವಣೆ ನಿಮಿತ್ಯ ನಗರದ ವಾರ್ಡ ನಂ.52.ರ ಸಂತೋಷ ಕಾಲೂನಿಯಲ್ಲಿ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡನ್ನು ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಪ್ರಭು ಪಾಟೀಲ್ ಚಾಲನೆ ನಿಡಿ ಲೋಕಸಭಾ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಮನೆ ಮನೆಗೆ ತೆರಳಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ನೀಕಂಠರಾವ ಮೂಲಗೆ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕರದ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಧರ್ಮರಾಜ ಹೇರೂರ, ವಿಠಲ್ ಮಡಿವಾಳ್, ವಾಣಿಶ್ರೀ ಸಗರಕರ್, ಅಶೋಕ ವೀರನಾಯಕ, ಈರಣ್ಣ ಝಳಕಿ, ಶಾಮ ನಾಟಿಕಾರ್, ಶಾಂತು ಪಾಟೀಲ, ಪ್ರಶಾಂತ್ ನಾಟಿಕರ್, ಅಶೋಕ್ ಪಿ.ಎಸ್.ಪ್ರಸಾದ್, ಧನರಾಜ್ ಪೂಜಾರಿ, ಸುಶೀಲ್, ಮೋದಿ, ಸುಗಯ್ಯಾ ಮುತ್ಯಾ, ಸುಭಾಶ ಡೆಂಕಿ, ವಿನೋದ ಪಾಟೀಲ್, ಸಾಗರ ಪಾಟೀಲ್, ಸುವರ್ಣ, ವೆಂಕಟರಡ್ಡಿ, ಪ್ರಶಾಂತ ಕೊರಳ್ಳಿ, ಸಂಗಯ್ಯಾ ಸ್ವಾಮಿ, ಕೃಷ್ಣಾ ಸಿಂಧೆ, ಅಜು ಠಾಕೂರ್, ವಿದ್ಯಾ ಸಾಗರ್, ಶರಣಪ್ಪ ಪೂಜಾರಿ, ರಾಘವೇಂದ್ರ, ದೇವಿಂದ್ರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here