ಎಂ.ಎನ್. ದೇಸಾಯಿ ಪದವಿ ಮಹಾವಿದ್ಯಾಲಯದಿಂದ ಮತದಾನ ಜಾಗೃತಿ ಜಾಥ

0
39

ಕಲಬುರಗಿ: ಎಂ.ಎನ್. ದೇಸಾಯಿ ಪದವಿ ಮಹಾವಿದ್ಯಾಲಯದಿಂದ ಮತದಾನ ಜಾಗೃತಿ ಜಾಥ ಹಮ್ಮಿಕೊಳ್ಳಲಾಯಿತು. ಕಾಲೇಜಿನ ಆವರಣದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಜಾಥ ನಡೆಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಭವರಸಿಂಗ್ ಮೀನಾ IAS ಅಧಿಕಾರಿಗಳು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಅಧ್ಯಕ್ಷರು ಸಿಪ್ ಸಮಿತಿ, ಗಜಾನನ ಬಾಳಿ IAS ( PROBOSANARY) ಅಧಿಕಾರಿಗಳು, ಸುಧಾ ಆದಿ ಸಂಚಾರ ವಿಭಾಗದ ಸಹಾಯಕ ಪೋಲಿಸ್ ಆಯುಕ್ತರು, ಅಬ್ದುಲ್ ಅಜೀಮ್ ಉಪ ಕಾರ್ಯದಶಿಗಳು ಜಿಲ್ಲಾ ಪಂಚಾಯತ, ಹಿರಿಯ ಪತ್ರಕರ್ತರಾದ ಡಾ.ಶಿವರಂಜನ ಸತ್ಯಂಪೇಟ, ಕಾಲೇಜಿನ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಸಂದೀಪ್ ದೇಸಾಯಿ ಕಾರ್ಯದರ್ಶಿ ಜಗನ್ನಾಥ ನಾಗೂರ,ಪ್ರಾಂಶುಪಾಲರಾದ ನಾಗರಾಜ ಪಟ್ಟಣಕರ,ಉಪನ್ಯಾಸಕರಾದ ವಿ.ಎಮ್.ಹೀರೆಮಠ, ಡಿ.ಪಿ.ಸಜ್ಜನ, ಶಿವಶರಣಪ್ಪ ಪೂಜಾರಿ,ಮಹೇಶ ತೆಗ್ಗಳಿ,ಮಂಜುನಾಥ ಬನ್ನೂರ,ಪ್ರಿಯಾಂಕಾ ಕರಣಿಕ,ರೇಷ್ಮಾ ಚವ್ಹಾಣ,ಪೂಜಾ ಪಾಟೀಲ ಹಾಗೂ ನಾಲ್ಕು ಚಕ್ರದ ತಂಡದ ಮುಖ್ಯಸ್ಥೆ ಮಾಲಾ ಕಣ್ಣಿ ಮತ್ತು ಸರ್ವ ಸದಸ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here