ಜೆಸ್ಕಾಂ ಇಲಾಖೆ AEE ಅಧಿಕಾರಿ ಮೇಲೆ ಎಸಿಬಿ ದಾಳಿ

0
289
  • ಮರಿಗೌಡ ಬಾದರದಿನ್ನಿ

ಕೊಪ್ಪಳ: ಇಲ್ಲಿನ ಜೆಸ್ಕಾಂ ಇಲಾಖೆ AEE ಸಚಿನ್ ರಾಘವೇಂದ್ರರಾವ್ ಮನಗೂಳಿ ಲಂಚಪಡೆಯುವಾಗ ಎಸಿಬಿ ಬಲೆಗೆ.

Contact Your\'s Advertisement; 9902492681

ಬಲೆಗೆ ಬಿದ್ದ ಅಧಿಕಾರಿ

ಎಸಿಬಿ ಅಧಿಕಾರಿಗಳಿಂದ ಕಾರ್ಯಾಚರಣೆ ಲಂಚ ಪಡೆಯುವಾಗ ಬಲೆಗೆ ಬಿದ್ದ ಅಧಿಕಾರಿ.ಯತ್ನಟ್ಟಿ ಗ್ರಾಮದ ಬಂಡೇನವಾಜ್ ಮನಿಯಾರ್ ಬಳಿ 2000 ರೂ.ಲಂಚಪಡೆಯುವಾಗ ಬಲೆಗೆ ಕೊಪ್ಪಳದ ಜೆಸ್ಕಾಂ ಇಲಾಖೆ ಎಇಇ. ಸಚಿನ್ ರಾಘವೇಂದ್ರರಾವ್ ಟಿಸಿ ಅಳವಡಿಸಲು ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿಯ ನಡೆಯ ಕಿರುಕುಳಕ್ಕೆ ಬೇಸತ್ತು ಎಸಿಬಿಗೆ ದೂರು ನೀಡಿದ್ರು ಈ ಹಿನ್ನೆಲೆ ಎಸಿಬಿ ಅಧಿಕಾರಿ ಆರ್ ಎಸ್ ಉಜ್ಜನಕೊಪ್ಪ ಡಿ.ಎಸ್ಪಿ ನೇತೃತ್ವದ ಎಸ್.ಎಸ್. ಬಿಳಗಿ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ತಂಡ ದಾಳಿ ಮಾಡಿ ಭ್ರಷ್ಟತೆಯ ಅಧಿಕಾರಿ ಜೆಸ್ಕಾಂ ಕೊಪ್ಪಳ ವಿಭಾಗದ ಸಚಿನ್ ರಾಘವೇಂದ್ರ ರಾವ್ ಮನಗೂಳಿ ಇಂಜಿನಿಯರ್ ಬಂಧಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here