ಅತಿಥಿ ಶಿಕ್ಷಕರ ಸಂಘ ಶಾಸಕ ರಾಜಾ ವೇಣುಗೋಪಾಲ ನಾಯಕಗೆ ಸನ್ಮಾನ

0
5

ಸುರಪುರ: ನಗರದ ಕಾಂಗ್ರೆಸ್ ಕಚೇರಿ ವಸಂತ ಮಹಲ್‍ನಲ್ಲಿ ನೂತನ ಶಾಸಕರಾದ ರಾಜಾ ವೇಣುಗೋಪಾಲ ನಾಯಕಗೆ ಸುರಪುರ ತಾಲೂಕು ಅತಿಥಿ ಶಿಕ್ಷಕರ ಸಂಘ ದಿಂದ ಸನ್ಮಾನಿಸಿ ಅಭಿನಂದಿಸಿದರು.

ಶಾಸಕರನ್ನು ಭೇಟಿ ಮಾಡಿದ ಸಂಘದ ಮುಖಂಡರು ಹಾಗೂ ಸದಸ್ಯರು ಶಾಲು ಹಾಕಿ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕರಾದ ವೆಂಕಣ್ಣ ಯಾದವ್,ಮಾನಶಪ್ಪ ನಾಯಕ ಕಬಾಡಗೇರ,ಗುರಪ್ಪ ಗೋನಾಲ,ಮಲ್ಲನಗೌಡ ಮಂಗಳೂರ,ಮೌನೇಶ ಬೊಮ್ಮನಹಳ್ಳಿ,ಕಾಂತಪ್ಪ ನಾಯಕ,ನಿಂಗಪ್ಪ ಚಿಕ್ಕನಹಳ್ಳಿ,ಶರಣು ಆಲ್ದಾಳ,ಭೀಮಣ್ಣ ಆಲ್ದಾಳ,ಶಿವಕುಮಾರ ಝಂಡದಕೇರಾ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here