ಬಹುಜನ ವಿದ್ಯಾರ್ಥಿ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಮಹೇಶ ಆಯ್ಕೆ

0
126

ಚಿಂಚೋಳಿ: ಬಹುಜನ ವಿದ್ಯಾರ್ಥಿ ಸಂಘದ (BVS) ನೂತನವಾಗಿ ಜಿಲ್ಲಾ ಅಧ್ಯಕ್ಷರಾಗಿ ಕೆ ಮಹೇಶರವರನ್ನು ತಾಲ್ಲೂಕು ಅಧ್ಯಕ್ಷ ಸೇರಿದಂತೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ಈ  ಅಯ್ಕೆ ಪ್ರಕ್ರಿಯೆ ನಡೆಯಿತು.

BVS ನ ತಾಲ್ಲೂಕ ಸಮೀತಿ ಚಿಂಚೋಳಿಯ ಉಸ್ತುವಾರಿಗಳಾದ ಯಲ್ಲಾಲಿಂಗ ದಂಡಿನ್ ಮತ್ತು ಪಧಾದಿಕಾರಿಗಳಾದ ಅಕ್ಷಯ ಬೌಮ್ನಳಿ. ವಿಶಾಲ್ ಬೇಡಕಪಳ್ಳಿ. ಸಂತೋಷ ಜಾಬೀನ್. ಪರಮೇಶ್ವರ್ ಚಿಮ್ಮಾಇದಲ್ಲಾಯಿ. ಪ್ರವಿಣ್ ಚಿಮ್ಮನಚೋಡ್. ಹಾಗೂ. ಬಿಸಿಎಂ ವಸತಿ ನಿಲಯ ಚಂಚೋಳಿಯ ಯಲ್ಲಾಲಿಂಗ ದಂಡಿನವರು ಮಾತನಾಡಿ ‌ವ್ಯಕ್ತಪಡಿಸಿ ಅಭಿನದಿಸಿದರು ಮುಂತಾದವರು ಸಭೆಯಲ್ಲಿ ಭಾಗಿಯಾಗಿ ಆಯ್ಕೆ ಪ್ರಕ್ರಿಯೆ ಯಶಸ್ವೀಗೋಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here