ಯಾದಗಿರಿ ಕೊಟಗಾರವಾಡ ದಲಿತ ಬಡಾವಣೆಗೆ ವಿದ್ಯುತ್ ಪೂರೈಕೆ ಆಗ್ರಹ

0
37

ಯಾದಗಿರಿ: ನಗರದ ಕೊಟಗಾರವಾಡ ದಲಿತ ಕರೆಗೆ ತಕ್ಷಣ ವಿದ್ಯುತ್ ವ್ಯವಸ್ಥೆ ಮಾಡುವಂತೆ ಮತ್ತು EE.AEE.AE ಮತ್ತು SO ವಿರುದ್ಧ ಸೂಕ್ತ ತನಿಕೆ ನಡೆಸಿ ಕಾನೂನು ಕ್ರಮ ಮತ್ತು ಅಮಾನತುಗೊಳಿಸುವಂತೆ ಹಾಗೂ ಗುತ್ತಿಗೆದಾರರು ಕಪ್ಪು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ದಲಿತ ಮುಖಂಡರಿಂದ ಜಿಲ್ಲಾ ಅಧಿಕಾರಿಗೆ ಆಗ್ರಹಿಸಿದರು.

ಕೊಟಗಾರವಾಡದಲ್ಲಿ ಸುಮಾರು 40 ದಿನಗಳಿಂದ ದಲಿತರ ಓಣೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ ವಿದ್ಯುತ್ ಇಲ್ಲದೆ ಪರದಾಡುತ್ತಿರುವ ದಲಿತರು ಇದರ ಕುರಿತು ಹಲವು ಬಾರಿ EE.AEE.AE ಮತ್ತು,SO ರವರಿಗೆ ದೂರು ಸಲ್ಲಿಸಿದರು ಯಾವುದೇ ಕ್ರಮ ಕೈಗೊಳ್ಳದೆ ಜಾತಿವಾದಿ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ನಮ್ಮ ಜಿಲ್ಲಾ ನಾಯಕರದ ಶಿವಪುತ್ರ ಜವಳಿ, ಚಂದಪ್ಪ ಮುನಿಯಪ್ಪ ಶಿವಲಿಂಗ ಹಸನಾಪೂರ್ ಮರಿಯಪ್ಪ ಕ್ರಾಂತಿ ಬಾಲರಾಜ ಖಾನಾಪುರ್ ಎಂ ಪಟೇಲ್ ಸುರಪುರ ತಿಪ್ಪಣ್ಣ ಸೆಳಗಿ ಬಲ ಭೀಮ ಬೇವಿನಹಳ್ಳಿ ಶೇಖರ್ ಮಂಗಳೂರು ರಾಜು ಬಡಿಗೇರ್ ನಾಗರಾಜ್ ಕೊಡಮನಹಳ್ಳಿ ಶ್ರೀಮಂತ್ ಸಿಂಗನಹಳ್ಳಿ ಉಪಸ್ಥಿತರಿದ್ದರು ಇದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here