ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಗೌಡ ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾ ಮಹಿಳಾ ಘಟಕದ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಸಭೆಯಲ್ಲಿ ತಾಲೂಕಾ ಅಧ್ಯಕ್ಷರಾದ ಪಂಚಯ್ಯ ಹಿರೇಮಠ್, ಶರಣು ಬೊಮ್ಮನಳ್ಳಿ, ಸಂತೋಷ್ ಕೋಟನೂರ್, ಮಹಿಳಾ ಜಿಲ್ಲಾಧ್ಯಕ್ಷರಾದ ಕವಿತಾ ಜ್ಯೋತಿ ಹಿರೇಮಠ, ಶಿವಲೀಲಾ ಮಹನಂದ ಅಪೂರ್ವ, ಸುನಿತಾ ಬೋರಮ್ಮ ಇವರು ಸಂಘನೆಗೆ ಸ್ಥಾನ ನೀಡಲಾಯಿತು.