“ಸಸ್ಯಾಗ್ರಹ”-ಸಸಿ ನೆಡುವ ಕಾರ್ಯಕ್ರಮಕ್ಕೆ ಡಾ. ತೇಜಸ್ವಿನಿ ಅನಂತಕುಮಾರ ಚಾಲನೆ

0
27

ಕಲಬುರಗಿ: ನಗರದ ವಾರ್ಡ್ ನಂಬರ್ 55ರಲ್ಲಿ ಬರುವ ಸಾಯಿರಾಂ ಕಾಲೋನಿ ಉದ್ಯಾನವನದಲ್ಲಿ ಅದಮ್ಯ ಚೇತನ ವತಿಯಿಂದ ಆಯೋಜಿಸಿದ್ದ “ಸಸ್ಯಾಗ್ರಹ”-ಸಸಿ ನೆಡುವ ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತಕುಮಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪ್ರದೀಪ್ ಚಕ್, ದೇವ ಸುಧಾಕರ್ ಪಾಟೀಲ, ಪ್ರಕಾಶ್ ಎನ್., ಚನ್ನಾರೇಡ್ಡಿ ಪಾಟೀಲ, ಡಾ.ಮಲ್ಲರರಾವ್ ಮಲ್ಲೆ, ಮಹೇಶ ಹೊಸೂರಕರ್, ಪ್ರಮೋದ ದೇಶಪಾಂಡೆ, ನಾರಾಯಣ ಜಹಗೀರದಾರ, ಶ್ವೇತಾ ಸರಾಫ್, ಪ್ರೇಮಸಿಂಗ್ ಚವ್ಹಾಣ್ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here