ಜಿಲ್ಲಾ ನದಾಫ್, ಪಿಂಜಾರ ಸಂಘದ ಕಛೇರಿಯಲ್ಲಿ ಮಹಾತ್ಮ ಗಾಂಧೀಜೀ ಹಾಗೂ ಲಾಲ ಬಹಾದ್ದೂರ ಶಾಸ್ತ್ರಿಯವರ ಜಯಂತಿ ಆಚರಣೆ

0
54

ಕಲಬುರಗಿ: ಜಿಲ್ಲಾ ನದಾಫ್, ಪಿಂಜಾರ ಸಂಘದ ಕಛೇರಿಯಲ್ಲಿ ೧೫೦ ಮಹಾತ್ಮ ಗಾಂಧೀಜೀ ಹಾಗೂ ಲಾಲ ಬಹಾದ್ದೂರ ಶಾಸ್ತ್ರಿಯವರ ಜಯಂತಿ ಆಚರಿಸಲಾಯಿತು. ವಿಭಾಗೀಯ ಕಾರ್ಯದರ್ಶಿ ಶ್ರೀ ಮಹ್ಮದ್ ಯಾಸೀನ್, ರೆಹಮಾನ್ ಮಸ್ಕಿ, ಶಬ್ಬೀರ್ ಪಾಷಾ, ಅಮೀನ್ ಸಾಬ್, ಮೆಹಮೂದ್, ದಸ್ತಗೀರಸಾಬ್, ಬಷೀರ್ ಅಹ್ಮದ್, ಇತರರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here