ಶ್ರೀ ಕೇತೇಶ್ವರ ಮೇದಾ ಸಮಾಜ ಸೇವಾ ಸಂಘಕ್ಕೆ ಪದಾಧಿಕಾರಿಗಳ ನೇಮಕ

0
31

ಸುರಪುರ : ನಗರದ ಮೇದಾರಗಲ್ಲಿಯಲ್ಲಿ ಸಮಾಜದ ಹಿರಿಯ ಹಾಗೂ ಕಿರಿಯರ ಸಮ್ಮುಖದಲ್ಲಿ ತಾಲೂಕು ಶ್ರೀ ಕೇತೇಶ್ವರ ಮೇದಾ ಸಮಾಜ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಜರುಗಿತು.ಸಭೆಯಲ್ಲಿ ಮುಖಂಡರಾದ ಶರಣುಗೌಡ ವೈ.ಪಾಟೀಲ್, ಭೀಮಣ್ಣ ಚಿನ್ನೂರು, ದೇವಪ್ಪ ಮಿಠಾಯಿ, ಪರಶುರಾಮ ಗುತ್ತೇದಾರ, ಗೋಪಾಲ ಚವಲಕರ್ ಆಲ್ದಾಳ, ಪರಶುರಾಮ ಟಿ.ಅಂಗಡಿ ಸೇರಿ ಸುಮಾರು ನೂರಕ್ಕೆ ಹೆಚ್ಚು ಜನ ಸಮಾಜದ ಹಿರಿಯ ಮತ್ತು ಕಿರಿಯರು ಇದ್ದರು.

ನೂತನ ಪದಾಧಿಕಾರಿಗಳು : ನರಸಪ್ಪ ಎಂ. ಚಾಮನಾಳ (ಗೌರವಾಧ್ಯಕ್ಷ), ರಾಘವೇಂದ್ರ ಎಂ.ಪೊಲೀಸ್ (ಅಧ್ಯಕ್ಷ), ಶಿವಪ್ಪ ಚವಲಕರ್ (ಉಪಾಧ್ಯಕ್ಷ), ಶ್ರೀನಿವಾಸ ಚಿನ್ನೂರು (ಪ್ರಧಾನ ಕಾರ್ಯದರ್ಶಿ), ವೆಂಕಟೇಶ ಕಳ್ಳಿಮನಿ (ಸಹ ಕಾರ್ಯದರ್ಶಿ), ನಾಗಪ್ಪ ಎನ್.ಚವಲಕರ್ (ಖಜಾಂಚಿ), ಸಂತೋಷ ಎಸ್.ಬಡಿಗೇರ್ (ಸಹ ಖಜಾಂಚಿ), ರಮೇಶ ಕಟ್ಟಿಮನಿ, ಪರಶುರಾಮ ಎಸ್.ಪಾಟೀಲ್, ಪ್ರಕಾಶ ಎಲ್.ಪ್ಯಾರಸೇಲರ್, ಪರಶುರಾಮ ಹಳಿಜೋಳ, ಭೀಮಣ್ಣ ಗುತ್ತೇದಾರ (ಸಂಘಟನಾ ಕಾರ್ಯದರ್ಶಿ), ಬಸವರಾಜ ಕೊಡೇಕಲ್, ಪರಶುರಾಮ ಪೊಲೀಸ್ (ಹಿರಿಯ ಸಲಹೆಗಾರರು).

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here