ಬಜೆಟ್‌ನಲ್ಲಿ ಯುವಜನರಿಗೆ ಆದ್ಯತೆ ಕೌಶಲ್ಯಾಭಿವೃದ್ಧಿ ಉದ್ಯೋಗಕ್ಕೆ ಒತ್ತು

0
29

ಕಲಬುರಗಿ: ಬಸೃಷ್ಟಿಗೆ ವಿಶೇಷ ಆದ್ಯತೆ ಕೊಡುವ ಮೂಲಕ ದೇಶದ ಯುವಜನರಿಗೆ ಬಹುದೊಡ್ಡ ಕೊಡುಗೆ ನೀಡಿದೆ.ಹೊಸದಾಗಿ ಕೆಲಸಕ್ಕೆ ಸೇರುವವರಿಗೆ ಒಂದು ತಿಂಗಳ ಸಂಬಳದ ಪ್ರೋತ್ಸಾಹಧನ, ಉದ್ಯೋಗಿಗಳಿಗೆ, ಕೆಲಸ ನೀಡುವವರಿಗೆ ಬೆಂಬಲ ನೀಡಲು ಹೊಸ ಯೋಜನೆ ಘೋಷಿಸಿದ್ದು, ೧೦೦೦ ಕೈಗಾರಿಕಾ ತರಬೇತಿ ಕೇಂದ್ರಗಳ ಸ್ಥಾಪನೆ, ೨೦ ಲಕ್ಷ ಯುವಜನರಿಗೆ ಕೌಶಲ್ಯಾಭಿವೃದ್ಧಿ ಯೋಜನೆಯನ್ನು ಘೋಷಿಸಿರುವುದು ಸಂತಸ ತಂದಿದೆ. ಎಂದು ಬಿಜೆಪಿ ಮುಖಂಡ ಸಿದ್ದು ಮಾನಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here