ಅರಕ್ಷಕ ಉಪನಿರೀಕ್ಷಕರ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆಗೆ ವಹಿಸುವಂತೆ ಹಕ್ಕೊತ್ತಾಯ: ಗಂಜಗಿರಿ

0
121

ಚಿಂಚೋಳಿ; ಪರಿಶಿಷ್ಟ ಜಾತಿಯ ಪ್ರತಿಭಾವಂತ ದಕ್ಷ ಅಧಿಕಾರಿ ಅರಕ್ಷಕ ಉಪನಿರೀಕ್ಷಕರಾದ ಪರಶುರಾಮ ಚಲುವಾದಿ ರವರ ಆತ್ಮಹತ್ಯಗೆ ಕಾರಣಿಕರ್ತರಾದ ಶಾಸಕ ಚೆನ್ನಾರಡ್ಡಿ ರವರನ್ನು ಮತ್ತು ಅವರ ಆತ್ಮಹತ್ಯೆಗೆ ಕಾರಣಿಕರ್ತರಾದವರೆಲ್ಲರನ್ನು ಕೂಡಲೆ ಬಂದಿಸಿ ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಲಾಯಿತು.

ಚಿಂಚೋಳಿ ತಹಸಿಲ್ದಾರರಾದ ಸುಬ್ಬಣ್ಣ ಜಮಖಂಡಿ ರವರ ಮುಖಾಂತರ ವಿಧಾನ ಸಭೆಯ ಸಭಾಪತಿಗಳಿಗೆ ಸಲ್ಲಿಸಿದ ಹಕ್ಕೊತ್ತಾಯದಲ್ಲಿ ಪರಶುರಾಮ ಚಲುವಾದಿ ರವರ ಆತ್ಮಹತ್ಯ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಮತ್ತು ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರ ಮತ್ತು ಭದ್ರತೆ ನೀಡಬೇಕೆಂದು ತಹಸಿಲ ಆವರಣದಲ್ಲಿ ದಲಿತ ಹಿಂದುಳಿದ ಸಮುದಾಯಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ಮಾಡಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾರುತಿ ಗಂಜಗಿರಿ ಹಣಮಂತ ಪೂಜಾರಿ ರಾಜಶೇಖರ ಹೋಸಮನಿ ಗೋಪಾಲ ರಾಂಪೂರೆ ಬಾಬುರಾವ್ ಕಳಸ್ಕರ ಜಗದೇವ ಗೌತಮ ಗೌತಮ ಬೊಮ್ಮನಳ್ಳಿ ಮೋಹನ ಐನಾಪೂರ ಗೋಪಾಲ ಗಾರಂಪಳ್ಳಿ ಚಂದ್ರಕಾಂತ ಗಡಿಲಿಂಗದಳ್ಳಿ ಮೌನೇಶ್ ಗಾರಂಪಳ್ಳಿ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here