ಸಾಮೂಹಿಕ ಯಜ್ಞೋಪವಿತ ಧಾರಣ ಕಾರ್ಯಕ್ರಮ

0
23

ಸುರಪುರ: ನಗರದ ಬಸ್ ನಿಲ್ದಾಣದ ಬಳಿಯ ಶ್ರೀ ಕೃಷ್ಣದ್ವೈಪಾಯನ ತೀರ್ಥರ ಮಠದಲ್ಲಿ ಸಾಮೂಹಿಕ ಯಜ್ಞೋಪವಿತ ಧಾರಣ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ವಿಷ್ಣು ಪ್ರಕಾಶ ಜೋಷಿ ಹಾಗೂ ರಾಧಾಕೃಷ್ಣ ಜೋಷಿ ರಂಗಂಪೇಟ ಅವರ ನೇತೃತ್ವದಲ್ಲಿ ಯಜ್ಞೋಪವಿತ ಧಾರಣೆ ಮಾಡಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ನರಸಿಂಹರಾವ್ ಹಳಿಜೋಳ,ಅಪ್ಪಣ್ಣ ಕುಲಕರ್ಣಿ,ಕಲ್ಯಾಣರಾವ್ ಕೋಠಿಖಾನಿ, ವಿಜಯಕುಮಾರ ಕೂಡಲಗಿ,ಪ್ರಸನ್ನ ಕುಲಕರ್ಣಿ ಮಾಚಗುಂಡಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here