ವಾಡಿ: ಶ್ರಾವಣ ಶನಿವಾರದ ಪ್ರಯುಕ್ತ ಪ್ರಸಾದ ಸಂತರ್ಪಣೆ

0
190

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರ ವಿರುವ ಶಕ್ತಿ ಆಂಜನೇಯ ದೇವಸ್ಥಾನ ದಲ್ಲಿ ಮೂರನೇ ಶ್ರಾವಣ ಶನಿವಾರದ ಹಿನ್ನೆಲೆಯಲ್ಲಿ ವಡೆ ಹಾಗೂ ಹೂವು,ಎಲೆಗಳಿಂದ ಅಲಂಕರಿಸಿ ವಿಶೇಷ ಪೂಜೆ ಮತ್ತು ಪ್ರಸಾದ್ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ನೂರಾರು ಭಕ್ತರು ಶ್ರೀ ಶಕ್ತಿ ಆಂಜನೇಯ ದರ್ಶನ ಪಡೆದರು,ಅರ್ಚಕ ಮಂಗಳಮೂರ್ತಿ ಭಕ್ತರಿಗಿ ಪ್ರಸಾದ ವಿತರಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ರಾಮಚಂದ್ರ ರಡ್ಡಿ,ಸುಭಾಷ ಪಂಚಾಳ, ವೀರಣ್ಣ ಯಾರಿ,ದೀಪಕ ಸಾತಖೇಡ,ಅಶೋಕ ಡೌವಳೆ,ಶಿವಶರಣಪ್ಪ ಅರಳಗುಂಡಗಿ,ಬಾಲರಾಜ ಪಗಡಿಕರ್,ಮಲ್ಲಿಕಾರ್ಜುನ ಸಾತಖೇಡ,ಅನಿಲ ಸುತ್ರಾವೆ, ಮಹೇಂದ್ರ ಪುಜಾರಿ,ಜಿತೇಂದ್ರ ಬಳವಡಗಿ,ಸಂತೋಷ ಗುತ್ತೆದಾರ ಸೇರಿದಂತೆ ಅನೇಕರು ಪೂಜೆ ಯಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here