ಶ್ರೀ ವಿನಾಯಕ ಮಿತ್ರ ಮಂಡಳಿಯಿಂದ ಗಣೇಶ್ ವಿಸರ್ಜನೆ

0
19

ಕಲಬುರಗಿ: ಬಿದ್ದಾಪುರ ಕಾಲೋನಿಯಲ್ಲಿ ಶ್ರೀ ವಿನಾಯಕ ಮಿತ್ರ ಮಂಡಳಿ ವತಿಯಿಂದ ಗಣೇಶ್ ವಿಸರ್ಜನೆ ಕಾರ್ಯಕ್ರಮವನ್ನು ನೆರವೇರಿತು.

ವಿನಾಯಕ ಪುರಾಣಿಕ್, ಅನಿಲ್ ಹಿರೇಮಠ, ವೇಣುಗೋಪಾಲ್ ಕುಲಕರ್ಣಿ, ಪ್ರಸಾದ್ ಅಲ್ಲಿಬಾದಿ ಸೃಜನ್, ಪದ್ಮಜಿ, ವೆಂಕಟೇಶ್, ನಾಗಯ್ಯ, ರಾಕೇಶ್, ವಿಜಯಕುಮಾರ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here