ಪಾಲಿಕೆ ಜೋನಲ 3ರಲ್ಲಿ ಆಕ್ರಮ: ಸಿಎಂಗೆ ಭಾರತಿ ಯುವ ಸೈನ್ಯ ಮನವಿ

0
34

ಕಲಬುರಗಿ; ನಗರಕ್ಕೆ ಆಗಮಿಸಿದ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಭಾರತಿ ಯುವ ಸೈನ್ಯ ವತಿಯಿಂದ ಮಹಾನಗರ ಪಾಲಿಕೆ ಜೋನಲ 3 ಎಲ್ಲಿ ಅಕ್ರಮವಾಗಿ 74 ಪ್ಲಾಟುಗಳನ್ನು ರಿಜಿಸ್ಟ್ರೇಷನ್ ಮಾಡಿರುತ್ತಾರೆ.

ಬಗ್ಗೆ ಸೂಕ್ತ ತನಿಖೆ ಮಾಡಿ ಅಧಿಕಾರಿಗಳಿಗೆ ತಕ್ಷಣ ವಜಾ ಗೊಳಿಸಬೇಕೆಂದು ಹಾಗೂ ನಗರದಲ್ಲಿ ಎಲ್ಲಾ ಬಸ್ ಸ್ಟಾಪ್ ಹತ್ತಿರ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕೆಂದು ಸೈನ್ಯಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಚಿಚನಸೂರ ಅವರು ಮನವಿ ಪತ್ರ ಸಲ್ಲಿಸಲಾಯಿತು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here