ತಳವಾರ ನೌಕರಿಗಾಗಿ ಸಿಂಧುತ್ವ ಪ್ರಮಾಣ ಪತ್ರ ಇತರೆ ಸಮಸ್ಯೆಗಳ ಪರಿಹಾರಕ್ಕೆ ಸಚಿವರಿಗೆ ಮನವಿ

0
55

ಬೆಂಗಳೂರು: ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕ ಕಲಬುರಗಿ ವತಿಯಿಂದ ರವಿವಾರ ತಳವಾರ ಸಮುದಾಯದ ಸರಕಾರಿ ನೌಕರರ ಸಿಂಧುತ್ವ ಪ್ರಮಾಣ ಪತ್ರಗಳು ನಿಡುವಂತೆ ಮತ್ತು ಸರಳವಾಗಿ ತಳವಾರ ಪರಿಶಿಷ್ಟ್ ಪಂಗಡ ಪ್ರಮಾಣ ಪತ್ರಗಳು ವಿತರಿಸಲು ಆದೇಶ ನೀಡುವಂತೆ ಇನ್ನಿತರೆ ಸಮಸ್ಯೆಗಳು ಬಗೆ ಹರಿಸಲು ಒತ್ತಾಯಿಸಿ ಕಲಬುರಗಿ ಉಸ್ತುವಾರಿಸಚಿವ ಪ್ರಿಯಾಂಕ ಖರ್ಗೆ ಮನವಿ ಪತ್ರ ಸಲ್ಲಿಸಲಾಯಿತು.

ತಲವಾರ್ ಜಿಲ್ಲಾ ಅಧ್ಯಕ್ಷ ಚಂದ್ರಕಾಂತ್ ಡಿ, ಸಂತೋಷ್ ತಲವಾರ್, ಶಿವಕುಮಾರ ಫಿರೋಜಾಬಾದ್,
ಪ್ರಥ್ವಿರಾಜ್ ಸೇಡಂ, ಗುರುನಾಥ ಹವನೂರ್, ಅವನ್ನ ಹವನೂರ್, ಚಂದ್ರಶೇಕರ್ ಜಮಾದಾರ, ತಲವಾರ್ ಮಹಾ ಸಭಾ ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here