ಗರ್ಭಿಣಿ ಮಹಿಳೆಯರಿಗೆ ಹಣ್ಣು ಹಂಪಲು ವಿತರಣೆ

0
20

ಕಲಬುರಗಿ:  ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿ ಮಹಿಳೆಯರಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಶಾಸಕರಾದ  ಬಸವರಾಜ ಮತ್ತಿಮಡು ರವರ ಸುಪುತ್ರ  ಆಕಾಶ ಮತ್ತಿಮಡು, ಈರಣ್ಣ ಹಡಪದ್, ಸೋಮು ಸಣ್ಣೂರ್,  ಅಷ್ಪಕ್ ಮುಲ್ಲಾ, ಶಿವಾನಂದ ಮತ್ತಿಮಡು, ಆಕಾಶ ಬೆಳಗುಂಪಿ ಸೇರಿದಂತೆ ಹಿತೈಷಿಗಳು, ಅಭಿಮಾನಿಗಳು, ಯುವಕರು ಪಾಲ್ಗೊಂಡರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here