ಸಾರ್ವಜನಿಕ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ನರಸಿಂಹ ನಾಯಕ ಚಾಲನೆ

0
82

ಸುರಪುರ: ತಾಲ್ಲೂಕಿನ ವಾಗಣಗೇರಾ ಗ್ರಾಮದಲ್ಲಿ ಹೆಚ್ ಕೆ ಆರ್ ಡಿ ಬಿ ಅನುದಾನದಡಿಯಲ್ಲಿ ಮಂಜೂರಾದ ಸುಮಾರು ಇಪ್ಪತ್ತೈದು ಲಕ್ಷ ರೂಪಾಯಿಗಳ ಸಾರ್ವಜನಿಕ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ನರಸಿಂಹ ನಾಯಕ(ರಾಜುಗೌಡ) ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ(ತಾತಾ),ಯಲ್ಲಪ್ಪ ಕುರಕುಂದಿ,ಭೀಮಣ್ಣ ಬೇವಿನಾಳ,ದುರ್ಗಪ್ಪ ಗೋಗಿಕೇರಾ,ದೊಡ್ಡ ದೇಸಾಯಿ,ಸಣ್ಣ ದೇಸಾಯಿ,ನರಸಿಂಹಕಾಂತ ಪಂಚಮಗಿರಿ,ಲಾಡ್ಲೇಪಟೇಲ ಹಾಗು ಸ್ಥಳಿಯ ಮುಖಂಡರಾದ ಹಣಮಂತ್ರಾಯ ದೊರೆ,ಮುದಕಪ್ಪಗೌಡ ಮಾ.ಪಾ,ಅಯ್ಯಣ್ಣಗೌಡ,ಭೀಮಣ್ಣ ದೇಸಾಯಿ,ಶಿವರಾಜ ಪಾಟೀಲ,ಹಣಮಂತ್ರಾಯಗೌಡ ಮಾ.ಪಾ,ಮಹಾಂತೇಶ,ದೇವಿಂದ್ರಪ್ಪಗೌಡ ಮಾ.ಪಾ,ದೇವಿಂದ್ರಪ್ಪ ಸಾಹುಕಾರ ದೊಡ್ಮನಿ,ಗಡ್ಡೆಪ್ಪ ಕೆಂಗುರಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here