ಆಕ್ರಮ ನಾಡ ಪಿಸ್ತೂಲ್ ಮತ್ತು ಜೀವಂತ ಗುಂಡು ಜಪ್ತಿ

0
161

ಕಲಬುರಗಿ: ಜಿಲ್ಲೆಯ ಅಫಜಪೂರ ತಾಲ್ಲೂಕಿನ ಕರಜಗಿ ರಸ್ತೆಯ ಕ್ಯಾನಲ್ ಹತ್ತಿರ ನಾಡ ಪಿಸ್ತೂಲ ಮತ್ತು ಒಂದು ಜೀವಂತ ಗುಂಡು ಆಕ್ರಮವಾಗಿ ಮಾರಾಟ ಮಾಡುತಿದ್ದ ವ್ಯಕ್ತಿಯನ್ನು ಅಫಜಲಪೂರ ಪೊಲೀಸರು ಕಾರ್ಯಚರಣೆ ನಡೆಸಿ ಬಂದಿಸಿದ್ದಾರೆ.

ಸಿಮದಗಿ ತಾಲ್ಲೂಕಿನ ಗುಂದಗಿ ಗ್ರಾಮದ ಈರಣ್ಣ ಶರಣಗೌಡ (೨೮) ಬಂಧಿತ ಆರೋಪಿ, ಅಳಂದ ಸಿಪಿಐ ಮಹಾದೇವ ಪಂಚಮುಕಿ ಅವರ ಮಾರ್ಗದರ್ಶದ ಅಫಜಲಪೂರ ಠಾಣೆ ಪಿಎಸ್ ಐ ಮಂಝನಾಥ್ ಹೂಗಾರ ಅವರ ರಚಿಸಿದ ತಂಡದ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿ ಆಕ್ರಮ ಪಿಸ್ತೂಲ್ ಜಪ್ತಿ ಮಾಡಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here