ಚಿತ್ತಾಪುರ: ಸಿಡಿಲು ಬಡಿದು ಮೃತಪಟ್ಟ ಕುಟುಂಬಕ್ಕೆ ಪರಿಹಾರದ ಚಕ್ ವಿತರಣೆ

0
39

ಚಿತ್ತಾಪುರ: ಇತ್ತೀಚೆಗೆ ದಂಡಗುಡ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟ ಉಮಾದೇವಿ ತಂದೆ ಬಸಪ್ಪ ಎಂಬ ಬಾಲಕಿ ಕುಟುಂಬದ ಸದಸ್ಯರಾದ ಬಸಪ್ಪ ತಂದೆ ಶರಣಪ್ಪ ಇವರಿಗೆ ಶಾಸಕ ಪ್ರಿಯಾಂಕ್ ಖರ್ಗೆ ಐದು ಲಕ್ಷ ರೂಪಾಯಿ ಚಕ್ ವಿತರಣೆ ಮಾಡಿದರು. ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೀಮಣ್ಣಾ ಸಾಲಿˌ ಶಿವರುದ್ರಪ್ಪ ಬೇಣಿˌ ಜಗದೇವ ಪಾಟೀಲ್ˌ ಜೈಪ್ರಕಾಶ ಕಮನೂರˌ ತಹಸೀಲ್ದಾರ್ ಉಮಾಕಾಂತ ಹಳ್ಳಾˌ ಶರಣು ಡೊಣಗಾಂವ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here