ಕ.ಅ.ಪ್ರಾ. ಸದಸ್ಯ ಸುರೇಶ ಬಡಿಗೇರ ಅವರಿಗೆ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆ ವತಿಯಿಂದ ಸನ್ಮಾನ

0
58

ಕಲಬುರಗಿ: ಇಲ್ಲಿನ ಸಿದ್ಧಲಿಂಗೇಶ್ವರ ಪ್ರಕಾಶನ ಹಾಗೂ ಬಸವ ಪ್ರಕಾಶನ ವತಿಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನೇಮಕಗೊಂಡ ಸುರೇಶ ಬಡಿಗೇರ ಅವರಿಗೆ ಪ್ರಕಾಶನ ಸಂಸ್ಥೆ ಮಾಲೀಕ ಹಾಗೂ ಪ್ರಕಾಶಕ ಬಸವರಾಜ ಕೊನೇಕ್ ಇಂದು ಸನ್ಮನಿಸಿದರು.

ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಡಾ.ಶಿವರಾಜ ಪಾಟೀಲ, ಪ್ರೊ. ಬಾಲಚಂದ್ರ ಜಯಶೆಟ್ಟಿ, ಸುಬ್ಬರಾವ ಕುಲಕರ್ಣಿ, ಪತ್ರಕರ್ತರಾದ ಮಹಿಪಾಲರೆಡ್ಡಿ ಮುನ್ನೂರ್, ಹಣಮಂತರಾವ ಭೈರಾಮಡಗಿ, ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್. ನಿರಗುಡಿ, ಸಂಗಮನಾಥ ರೇವತಗಾಂವ, ಶಿವರಂಜನ್ ಸತ್ಯಂಪೇಟೆ, ಪ್ರಭಾಕರ ಜೋಶಿ, ಸಾಹಿತಿ ಡಾ. ಚಿ.ಸಿ. ನಿಂಗಣ್ಣ, ಡಾ. ಸೂರ್ಯಕಾಂತ ಪಾಟೀಲ, ಪ್ರಾಚಾರ್ಯ ರಮೇಶ ಹಣಕುಣಿ, ಸಿದ್ಧಲಿಂಗ ಕೊನೇಕ್, ಶರಣು ಕೊನೇಕ್ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here