ಕಲಬುರಗಿ: ಆರೋಗ್ಯ ಇಲಾಖೆಯ ಆಯುಕ್ತರಾದ ಪಂಕಜಕುಮಾರ ಪಾಂಡೆಯವರು ಇಂದು ನಗರದಲ್ಲಿ 4 ರಿಂದ ಆನೆಕಾಲು ನಿಯಂತ್ರಣಕ್ಕಾಗಿ ನಡೆಯುವ ಸಾಮೂಹಿಕ ಮಾತ್ರೆ ವಿತರಣಾ ಕಾರ್ಯಕ್ರಮದ ಪೋಸ್ಟರ್ ನ್ನು ಬಿಡುಗಡೆ ಮಾಡಿದರು.
ಈ ಸಂದರ್ಬದಲ್ಲಿ ಹೆಚ್ಚುವರಿ ನಿರ್ದೆಶಕರಾದ ಡಾ.ಶಿವರಾಜ ಸಜ್ಜನಶೆಟ್ಟಿ,ಉಪ ನಿರ್ದೇಶಕರಾದ ಡಾ.ಹಬೀಬ ಉಸ್ಮಾನ್ ,ಜಿಲ್ಲ ಆರೋಗ್ಯ ಅಧಿಕಾರಿಗಳಾದ ಡಾ.ಎಂ.ಕೆ.ಪಾಟೀಲ್ ಹಾಗೂ ಕಾರ್ಯಕ್ರಮ ಅಧಿಕಾರಿಗಳಾ್ದ ಡಾ.ಗಣಜಲ್ ಖೇಡ ಡಾ.ಬಸವರಾಜ ಗುಳಗಿಉಪಸ್ಥಿತರಿದ್ದರು