ಜೇವರ್ಗಿಯಲ್ಲಿ ನಿಜಗುಣಾನಂದ ಸ್ವಾಮೀಜಿ ಪ್ರವಚನ: 09 ರಂದು ಬಸವಾಭಿಮಾನಿಗಳ ಪೂರ್ವಭಾವಿ ಸಭೆ

0
188
ಜೇವರ್ಗಿ: ಮುಂಬರುವ ದಿನಗಳಲ್ಲಿ ಪೂಜ್ಯ ನಿಜಗುಣಾನಂದ ಸ್ವಾಮೀಜಿಗಳ ಅನುಭಾವದ ನುಡಿಗಳನ್ನು ಆಲಿಸಲು ಜೇವರ್ಗಿ ನಗರದಲ್ಲಿ ಪ್ರವಚನ ಹಮ್ಮಿಕೊಳ್ಳಲು ತಾಲ್ಲೂಕಿನ ಸಮಗ್ರ ಬಸವಾಬಿಮಾನಿಗಳ ಪೂರ್ವಬಾವಿ ಸಭೆಯನ್ನು 09 ರಂದು ಸಾಯಂಕಾಲ 04 ಗಂಟೆ ಗೆ ಸ್ಟೇಟ್ ಬ್ಯಾಂಕ್ ಹತ್ತಿರವಿರುವ ಜ.ತೋಂಟದಾರ್ಯ ಸ್ಕೂಲನಲ್ಲಿ ಆಯೋಜಿಸಲಾಗಿದೆ ಎಂದು ಬಸವ ಕೇಂದ್ರದ ಅಧ್ಯಕ್ಷ ಶರಣಬಸವ ಕಲ್ಲಾ ತಿಳಿಸಿದ್ದಾರೆ.
ಕಾರಣ ಅಂದಿನ ಸಭೆಯಲ್ಲಿ ಪ್ರವಚನ ಸೇವಾ ಸಮಿತಿ ರಚಿಸುವದು ಹಾಗೂ ಸೇವಾ ಸಮಿತಿಯ ಅಧ್ಯಕ್ಷರ ನೇತೃತ್ವದ ಸಮಿತಿಯ ಅಡಿಯಲ್ಲಿ ಪ್ರವಚನದ ಮುಂದಿನ ರೂಪರೇಷಗಳ ಬಗ್ಗೆ ಚರ್ಚಿಸುವದು ಆದ್ದರಿಂದ ತಾವುಗಳು ಆಗಮಿಸಿ ಸಲಹೆಗಳನ್ನು ನೀಡಲು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here