ಚಿಂಚೋಳಿ ರಸ್ತೆ ಹೆದ್ದಾರಿಯಲ್ಲಿ ಅನುಮಾನಸ್ಪದವಾಗಿ ನೇಣು ಬೀಗಿದುಕೊಂಡು ಯುವಕ ಆತ್ಮಹತ್ಯೆ.!?

0
115

ಚಿಂಚೋಳಿ: ತಾಲ್ಲೂಕಿನ ರಾಜ್ಯ ಹೆದ್ದಾರಿಯ ರುದ್ನೂರ ಗೇಟ್ ಗ್ರಾಮ ರಸ್ತೆಯ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕ ಓರ್ವನ ಶವ ಅನುಮಾನಸ್ಪದವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

ಇಲ್ಲಿನ ಕೊಡದೂರ ಗ್ರಾಮದ ನಿವಾಸಿ ಹಾವಪ್ಪ (28) ನೇಣು ಬೀಗಿದುಕೊಂಡ ರೀತಿಯಲ್ಲಿ ಮೃತಪಟ್ಟ ಯುವಕ. ಕಳೇದ ಒಂದು ವರ್ಷದ ಹಿಂದಷ್ಟೆ ಇತನ ಮದುವೆಯಾಗಿದೆ ಎಂದು ತಿಳಿದುಬಂದಿದ್ದು, ಘಟನೆಯ ಕುರಿತು ಯಾವುದೇ ರೀತಿ ನಿಖರ ಕಾರಣ ಹಾಗೂ  ಮಾಹಿತಿ ಇದುವರೆಗೆ ತಿಳಿದುಬಂದಿಲ್ಲ. ಆದರೆ ಇದು ಆತ್ಮಹತ್ಯೆ ಅಥವಾ ಕೊಲೆ ಎಂಬುದು ಪೊಲೀಸರ ತನಿಖೆಯಿಂದ ಹೋರಬರಬೇಕಾಗಿದೆ.

Contact Your\'s Advertisement; 9902492681

ಈ ಕುರಿತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here