ಶಾಸಕ ಪ್ರಿಯಾಂಕ್ ಖರ್ಗೆ ಅವರ 41 ನೇ ಹುಟ್ಟು ಹಬ್ಬ ಪ್ರಯುಕ್ತ ಕಾರ್ಯಕರ್ತರಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

0
45

ಕಲಬುರಗಿ: ಮಾಜಿ ಸಚಿವರು ಹಾಗೂ ಚಿತ್ತಾಪೂರ ಶಾಸಕರಾದ ಪ್ರಿಯಾಂಕ್ ಎಂ. ಖರ್ಗೆ ರವರ 41 ನೇ ಹುಟ್ಟು ಹಬ್ಬದ ಪ್ರಯುಕ್ತ ಕಲಬುರಗಿಯ ಸರ್ಕಾರಿ ಆಸ್ಪತ್ರೆ (ಜಿಮ್ಸ್) ಯಲ್ಲಿ ಕಾಂಗ್ರೇಸ್ ಯುವ ಮುಖಂಡರಾದ ರತನಕುಮಾರ ಕನ್ನಡಗಿಯವರು ನೇತೃತ್ವದಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಈ ಸಂಧರ್ಭದಲ್ಲಿ ಕಾಂಗ್ರೇಸ ಮುಂಖಡರಾದ ಸಂತೋಷ್ ಮೇಲ್ಮನಿ, ಯಲ್ಲೇಶ್ ನಿಂಬಾಳಕರ್, ಸಿದ್ಧಾರ್ಥ ಮಾದಾನಿ, ಮಲ್ಲು ಸಿ.ಕೆ, ಕಾಶಿನಾಥ್ ಕುಂಬಾರ, ಲಕ್ಷ್ಮೀಕಾಂತ ಕಾಂಬಳೆ, ಶ್ರೀನಾಥ ಸಣ್ಣೂರ, ಸುನಿಲ ಬೊಳೆವಾಡ, ರಾಕೇಶ ಕಂಬಾರ, ಆಕಾಶ ಕೊಲ್ಡಾ ಇನ್ನಿತರ ಸ್ನೇಹಿತರ ಬಳಗ ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here