ಕಲಬುರಗಿ ವಿಮಾನ ನಿಲ್ದಾಣದ ಉರ್ದು ಬೋರ್ಡ್ ತೆರವು: ಕ್ರಮಕ್ಕೆ ಆಗ್ರಹ

0
74

ಕಲಬುರಗಿ: ಇಲ್ಲಿನ ವಿಮಾನ ನಿಲ್ದಾಣದ ಉರ್ದು ಬೋರ್ಡನ್ನು ತೆರವುಗೊಳಿಸಿದ ಅಧಿಕಾರಿಗೆ ಹಾಗೂ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮಂಜಲಿಸೆ ಎ ಖೀದಮತ್ ಎ ಮಿಲ್ಲತ್ ಸಂಸ್ಥೆಯ ಅಧ್ಯಕ್ಷ, ನ್ಯಾಯವಾದಿ ವಾಹಜ್ ಬಾಬಾ ಅವರು ಕಲಬುರಗಿ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಿದರು.

Contact Your\'s Advertisement; 9902492681

ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆಯ ಮಾರ್ಗದ್ಲಲಿ ಉರ್ದು ಬೋರ್ಡ್ ಹಾಕಲಾಗಿತ್ತು ವಿಮಾನ ನಿಲ್ದಾಣದ ಅಧಿಕಾರಿಗಳ ಆದೇಶ ಮೆರಿಗೆ ಈ ಬೋರ್ಡ್ ತೆರವುಗೊಳಿಸಲಾಗಿದ್ದು ಅಂತಹ ಅಧಿಕಾರಿ ಮೇಲೆ ಸೂಕ್ತ ಕ್ರಮ ಜರುಗಿಸಿ, ಅಧಿಕಾರಿಯ ಮೇಲೆ ಪ್ರಕರಣದಾಖಲಿಸಬೇಕೆಂದು ಅವರು ಪೊಲೀಸ್ ಠಾಣೆಯ ಆರಕ್ಷಕ ಆಧೀಕ್ಷಕರಿಗೆ ಭೇಟಿ ನೀಡಿ ದೂರು ನೀಡಿ ಉರ್ದು ಬೋರ್ಡ್ ಇದ್ದ ಸ್ಥಳದಲ್ಲೇ ಹಚ್ಚ ಬೇಕೆಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಸ್ಥೆಯ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಯುವಜನರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here