ಛಲವಾದಿ ಸಮಾಜ ಸೇಡಂ ವತಿಯಿಂದ ಬಾಬಾ ಸಾಹೇಬರಿಗೆ ಶತ ಕೋಟಿ ನಮನ ಸಲ್ಲಿಕೆ

0
203

ಕಲಬುರಗಿ/ಚಿಂಚೋಳಿ: ಛಲವಾದಿ ಸಮಾಜ ಸೇಡಂ ವತಿಯಿಂದ ವಿಶ್ವರತ್ನ ಡಾ.ಬಿ.ಆರ್.ಅಂಬೇಡ್ಕರ ರವರ 63ನೇ ಪರಿನಿರ್ವಾಣ ದಿನದ ಅಂಗವಾಗಿ ಕ್ಯಾಂಡಲ್ ಮಾರ್ಚ ನಡೆಸಿ ಬಾಬಾ ಸಾಹೇಬರಿಗೆ ಶತ ಕೋಟಿ ನಮನಗಳು ಸಲ್ಲಿಸಲಾಯಿತು.

ಈ ಸಮಯದಲ್ಲಿ ಛಲವಾದಿ‌ ಸಮಾಜ ಸೇಡಂ ತಾಲೂಕಧ್ಯಕ್ಷರಾದ ಪ್ರಶಾಂತ ಸೇಡಂಕರ್, ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷರಾದ ವಿಲಾಸ ಗೌತಂ ನಿಡಗುಂದಾ, ದಲಿತ ಸಂಘರ್ಷ ಸಮೀತಿ ಜಿಲ್ಲಾ ಸಂಚಾಲಕರಾದ ಮಾರುತಿ ಹುಳಗೋಳ, ನೌಕರ ಸಂಘದ ಮಾಜಿ ಉಪಾಧ್ಯಕ್ಷರಾದ ಶಿವಯೋಗಿ ಸಕ್ಪಾಲ, ಸಿದ್ದು ಊಡಗಿ, ಮಾಜಿ ಪುರಸಭೆ ಸದಸ್ಯರಾದ ಈರಪ್ಪ ಗುಂಡಗುರ್ತಿ ಹಾಸ್ಟಲ್ ವಾರ್ಡನ ರೇವಣಸಿದ್ದಪ್ಪಾ, ಅಂಬುಜಾಕ್ಷಿ ಮೇಡಂ, ಮಹಾವೀರ ಅಳ್ಳೋಳ್ಳಿಕರ್, ಲೋಕೆಶ ಹಂದರಕಿ,ಸಾಗರ ಕಲಕಂಬ, ನೀಲಕಂಠ ಟೆಂಗಳಿ,ರೇವಣಕುಮಾರ ಸಿಂಧೆ ಇತರರು ಇದ್ದರು..

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here